ಅನಪೇಕ್ಷಿತ ಫತ್ವಾಗಳನ್ನು ಹೊರಡಿಸಬೇಡಿ ಎಂದು ಭಾರತೀಯ ಜನತಾ ಪಕ್ಷವು ದಾರೂಲ್ ಉಲೂಮ್ ದೇವಬಂದ್ ಇಸ್ಲಾಮಿಕ್ ಬೋಧನಾಲಯವನ್ನು ಕೇಳಿಕೊಂಡಿದೆ.
ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಇಸ್ಲಾಂ ವಿರೋಧಿಯಾಗಿದ್ದು ಅದನ್ನು ಕೂಗದಂತೆ ಮುಸ್ಲಿಮರಿಗೆ ದೇಶದ ಪ್ರಮುಖ ಇಸ್ಲಾಮಿಕ್ ಬೋಧನಾಲಯವಾಗಿರುವ ದಾರೂಲ್ ಉಲೂಮ್ ದೇವಬಂದ್...
ಮತಾಂತರವೇ ಭೀತಿವಾದದ ಮೂಲವಾಗಿದೆ. ಘರ್ ವಾಪಸೀ ನಡೆದಾಗಲೇ ಭಯೋತ್ಪಾದನೆಯ ಪಿಡುಗು ಕೊನೆಗೊಳ್ಳಬಲ್ಲುದು ಎಂದು ವಿಶ್ವಹಿಂದೂ ಪರಿಷತ್ನ ಪ್ರಧಾನ ಕಾರ್ಯದರ್ಶಿ ಜುಗಲ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ರಾಮಪುರ್ಹತ್ ನ ಖೂರ್ಮದಂಗಾ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಸಂಘಟಿಸಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಕ್ರೈಸ್ತ ಮತ್ತು ಮುಸ್ಲಿಂ...